ಶ್ರೀವಿಜಯ ಕಲಾನಿಕೇತನದ ವತಿಯಿಂದ “ನೃತ್ಯ ನೀರಾಜನ ” ಶಾಸ್ತ್ರೀಯ ನೃತ್ಯ ಮಾಲಿಕೆಯ ದಶಮಾನೊತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಏಪ್ರಿಲ್ 7 ರ ಭಾನುವಾರದಂದು  ಸಂಜೆ 6.00 ಕ್ಕೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಏರ್ಪಡಿಸಲಾಗಿದೆ. ಬೆಂಗಳೂರಿನ ಕಲಾವಿದರಾದ ಶ್ರೀ ಯೋಗೇಶ್ ಕುಮಾರ್ ಮತ್ತು ಮೈಸೂರಿನ ಕಲಾವಿದೆಯಾದ ಅಪರ್ಣಾ ಕೊಡಂಕಿರಿ ಆರ್ ಅವರು ಪ್ರತ್ಯೇಕವಾಗಿ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಲೇಖಕರು ಮತ್ತು ಛಾಯಾಗ್ರಾಹಕರಾದ ಶ್ರೀ ಶೇಖರ್ ಗೌಳೇರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, “ಶ್ರೀವಿಜಯ” ದ ಅಧ್ಯಕ್ಷರಾದ ಡಾ|| ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. 

error: Content is protected !!