ಶಿವಮೊಗ್ಗ, ಅಕ್ಟೋಬರ್ 21 ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ವಿಭಾಗವಾರು 20 ರಿಂದ 40 ವರ್ಷದ ಕವಿಗಳಿಗೆ ಯುವಕವಿ ಗೋಷ್ಠಿಯನ್ನು ಆಯೋಜಿಸಿದೆ.
ಆಸಕ್ತ ಯುವ ಕವಿಗಳು ಅ. 30 ರ ಒಳಗೆ ಮೂರು ಕವಿತೆಗಳನ್ನು ಕಳುಹಿಸಬಹುದಾಗಿದೆ. ಕವಿಗಳು ಕವಿತೆಯನ್ನು ಕಳುಹಿಸುವಾಗ ಕರ್ನಾಟಕ ಸಾಹಿತ್ಯ ಜಾಲತಾಣ http:karnatakasahithyaacademy.org ಯಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ತಿಳಿಸಿದ್ದಾರೆ.

Leave a Reply

error: Content is protected !!