ಶಿವಮೊಗ್ಗ 14, ಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 16 ಮತ್ತು 17 ರಂದು ಉಚಿತವಾಗಿ ಮೆದುಳಿನ ಗೆಡ್ಡೆ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಈ ಕೆಳಗಿನ ತೊಂದರೆಗಳಿರುವವರು – ತಲೆಯ ಹಿಂಬಾಗ ನೋವು, ತಲೆಯ ಭಾಗದಲ್ಲಿ ಗಂಟು, ಕಣ್ಣು ಮಂಜಾಗುವುದು, ತಲೆಸುತ್ತುವಿಕೆ ಇತ್ಯಾದಿ
ಆಸ್ಪತ್ರೆಯ ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ವೈದೈರುಗಳಾz ಡಾ. ಆನಿಲ್‍ಕುಮಾರ ಎಂ. ಎಸ್ ಮತ್ತು ಡಾ. ಪ್ರಸನ್ನ ಕೆ. ಎಲ್ ರವರು ಈ ಶಿಬಿರದ ಕುರಿತು ಮಾತನಾಡಿ, ಈ ಮೇಲಿನ ಸಮಸ್ಯೆಗಳಿರುವವರು ಮತ್ತು ಮೆದುಳಿನ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿರುವವರು, ಹಾಗೂ ಈ ಮೊದಲು ಮೆದುಳಿನ ಗೆಡ್ಡೆಯ ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದರೆ ಶಿಬಿರದಲ್ಲಿ ಪಾಲ್ಗೊಂಡು ಸಲಹೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಮೇಲಿನ ಸಮಸ್ಯೆಗಳಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ಉಚಿತವಾಗಿ ತಜ್ಞ ವೈದ್ಯರೊಂದಿಗೆ ಸಲಹೆ ಮತ್ತು ತಪಾಸಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ. ಹಾಗೂ ವೈದ್ಯರ ಸಲಹೆ ಮೇರೆಗೆ ಒಖI ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ ಎಂದು ಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕರಾದ ಪ್ರಶಾಂತ್ ಎಸ್ ದೇಸಾಯಿಯವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 18602080208/9538897698
ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ

error: Content is protected !!