ಈ  ಸಂದರ್ಭದಲ್ಲಿ ಶ್ರೀ ಜ್ಞಾನೇಶ್ವರಿ ಗೋಶಾಲೆ ಅಧ್ಯಕ್ಷರಾದ ಶ್ರೀ ಚಂದ್ರಹಾಸ್ ಪಿ ರಾಯ್ಕರ್ ಉಪಾಧ್ಯಕ್ಷರಾದ ಜನಾರ್ದನ ಎಂ ಶೇಟ್, ಅಬ್ಬಲಗೆರೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ, ಅಬ್ಬಲಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಸುನೀತಾ ರಾಜು ನಾಯಕ್ ಸದಸ್ಯರಾದ, ಸಂತೋಷ, ವೆಂಕಟೇಶ್ ನಾಯ್ಕ್, ಲೋಕೇಶ್ ಹಾಗೂ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!