ಇಂದು ಭಾರತೀಯ ನೌಕಾದಳದ ದಿನಾಚರಣೆಯನ್ನು ಸೈನಿಕ್ ಪಾರ್ಕ್ ಶಿವಮೊಗ್ಗ ಇಲ್ಲಿ  ಸೈನಿಕ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಾಜಿ ಸೈನಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ನೌಕಾದಳ ದಿನಾಚರಣೆಯನ್ನು ಆಚರಿಸಲಾಯಿತು.

ಸೈನಿಕ ಸ್ಮಾರಕ ಮತ್ತು ಕಾರ್ಗಿಲ್ ವಿಜಯ ಸ್ತಂಭಕ್ಕೆ ಪುಷ್ಪಗುಚ್ಛ ಸಲ್ಲಿಸಿ ನಮನಗಳನ್ನು ಸಲ್ಲಿಸಲಾಯಿತು ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಎಂ ಚಂದ್ರಪ್ಪ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಪಿವಿ ಕೃಷ್ಣ ಕೃಷ್ಣ ರೆಡ್ಡಿ ನಿವೃತ್ತ ಕಮಾಂಡರ್ ಬಿ ಮಂಜುನಾಥ್ ಎಸ್ಕೆ ಧನಂಜಯ ಸಂತೃಪ್ತ ಕುಮಾರ್ ಶ್ರೀನಿವಾಸ್ ಜಗದೀಶ್ ರಾಮಮೂರ್ತಿ ಇನ್ನಿತರ ಮಾಜಿ ಸೈನಿಕರು ಹಾಜರಿದ್ದು ನಮನ ಸಲ್ಲಿಸಿದರು

ಭಾರತ ನೌಕದಳದ ದಿನಾಚರಣೆಯ ಶುಭಾಶಯಗಳ ವಿನಿಮಯ ಮಾಡಿಕೊಳ್ಳಲಾಯಿತು ಸಿಹಿ ವಿತರಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು ಹಾಗೂ ವೆಂಕಟೇಶ್ವರ ರಾವ್ ಡಾಕ್ಟರ್ ಎಚ್. ಎಂ ನಟರಾಜ್ ಜಿಆರ್ ಶ್ರೀನಾಥ್ ಇನ್ನಿತರರು ಹಾಜರಿದ್ದರು

error: Content is protected !!