ಶಿವಮೊಗ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಚಂದ್ರಪ್ಪ ಹಾಗೂ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾತೃವಂದನ ಸಪ್ತಾಹ ಮೂರನೇ ದಿನದ ಕಾರ್ಯಕ್ರಮ ನಿಮಿತ್ತ -ವಿನೋಬನಗರ ಆದರ್ಶ ಕಾಲೋನಿಯ ಅಂಗನವಾಡಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ಭೇಟಿ ನೀಡಿ ಫಲಾನುಭವಿಗಳಿಗೆ ಅರ್ಜಿ ವಿತರಿಸಿ ಭರ್ತಿ ಮಾಡಿಸಿ ಸಂಗ್ರಹಿಸುತ್ತಿರುವುದು

error: Content is protected !!