ಇಂದು ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಸಂಸದ ಬಿ ವೈ ರಾಘವೇಂದ್ರ ತಮ್ಮ ಅಧಿಕೃತ ವಾಟ್ಸಾಪ್ ಚಾನಲ್ ಅನ್ನು ಬಿಡುಗಡೆ ಮಾಡಿದರು ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ಸಾಮಾಜಿಕ ಮಾಧ್ಯಮಗಳಲ್ಲಿ ಡಿಜಿಟಲೀಕರಣದ ಮುಖಾಂತರ ಜಿಲ್ಲೆಯ ಜನರ ಸಂಪರ್ಕವನ್ನು ಮಾಡಲು ಸಾಮಾಜಿಕ ಮಾಧ್ಯಮಗಳಲ್ಲೊಂದಾದ ವಾಟ್ಸಪ್ ಚಾನೆಲ್ ತುಂಬಾ ಅನುಕೂಲವಾಗಿದೆ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಹಾಗೂ ಜನಸ್ಪಂದನೆಗೆ ತುಂಬಾ ಅನುಕೂಲಕರವಾಗಿದೆ ಹಾಗಾಗಿ ಇಂದು ಅಧಿಕೃತವಾಗಿ ನನ್ನ ವಾಟ್ಸಪ್ ಚಾನಲ್ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಕಿಮ್ಮನೆ ರೆಸಾರ್ಟ್ ನ ಮಾಲಿಕ ಕಿಮ್ಮನೆ ಜೈರಾಮ್ ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ ಇತರರು ಉಪಸ್ಥಿತರಿದ್ದರು

error: Content is protected !!