ವಿಶ್ವ ಪರಿಸರ ದಿನದ ನಿಮಿತ್ತ ಇಂದು ಶಿವಮೊಗ್ಗ ವಿನೋಬನಗರ ಮೊದಲನೇ ಹಂತದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆ ಸದಸ್ಯ ರಾಹುಲ್ ಬಿದರೆ, ಹಿರಿಯ ಪತ್ರಕರ್ತ ಕೆ.ಬಿ. ರಾಮಪ್ಪ ಹಾಗೂ ಸಮಾಜ ಸೇವಕ ಶರಶ್ಚಂದ್ರ ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಚಂದ್ರಶೇಖರ್ ಗೌಡ, ವೆಂಕಟೇಶ್, ಶಿವಮೂರ್ತಿ, ಮನೋಜ್, ರಾಮಣ್ಣ, ಸಂತೋಷ್, ಚೇತನ್, ಕೆ. ಉದಯ್, ನಾಗರಾಜ್, ಐರನ್ ಸುರೇಶ್ ಹಾಗೂ ಇನ್ನಿತರರಿದ್ದರು.

error: Content is protected !!