ಜಿಲ್ಲೆಯ ತೀಥ೯ಹಳ್ಳಿ, ಆಗುಂಬೆ ಹಾಗು ಇನ್ನಿತರ ಪ್ರದೇಶಗಳಲ್ಲಿ ಅಧಿಕ ಮಳೆ ಬೀಳುತ್ತಿರುವುದರಿಂದ
ಗಾಜನೂರು ಅಣೆಕಟ್ಟು ತುಂಬಿದೆ. ಹಾಗಾಗಿ ಇಂದು ಸಂಜೆ ೪.೩೦ ಕ್ಕೆ ೫೦೦೦ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಯಿತು

error: Content is protected !!