ಶಿವಮೊಗ್ಗ, ಮೇ.16 : ಶಿವಮೊಗ್ಗ ತಾಲ್ಲೂಕಿನ ಮೆಸ್ಕಾಂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಹಾಗೂ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಮೇ 17ರ ಬೆಳಗ್ಗೆ 10:30 ರಿಂದ 12ರ ವರೆಗೆ ನಗರದ ಬಾಲರಾಜ್ ರಸ್ತೆಯ ಮೆಸ್ಕಾಂ ಕಛೇರಿಯಲ್ಲಿ ಜನಸಂಪರ್ಕ ಸಭೆ ಕರೆಯಲಾಗಿದ್ದು ಸಾರ್ವಜನಿಕರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!