ಮನೋವೈದ್ಯೆ ಡಾ|| ಕೆ.ಎಸ್.ಪವಿತ್ರ ಅವರ ಮೂರು ಪುಸ್ತಕಗಳು ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಾಳೆ ಲೋಕಾರ್ಪಣೆಗೊಳ್ಳಲಿವೆ. ‘ತೀವ್ರ ಮಾನಸಿಕ ಕಾಯಿಲೆಗಳು’ ಮತ್ತು ‘ಭಯ-ಆತಂಕಕ್ಕೆ ಸಂಬಂಧಿಸಿದ ಕಾಯಿಲೆಗಳು’ ಎಂಬ ಎರಡು ಪುಸ್ತಕಗಳು ಹಾಗೂ ಖ್ಯಾತ ನರರೋಗ ತಜ್ಞ ಡಾ|| ಎ.ವಿ.ನಾಗರಾಜ್‍ರೊಂದಿಗೆ ಸೇರಿ ರಚಿಸಿರುವ ‘ನರ ಮತ್ತು ಮಿದುಳು ರೋಗಗಳು’ ಎಂಬ ಪುಸ್ತಕ ಡಿಸೆಂಬರ್ 5 ರಂದು ಬೆಂಗಳೂರಿನ ನಯನ ಕನ್ನಡ ಭವನದಲ್ಲಿ ಜ್ಞಾನಪೀಠ ಪುರಸ್ಕøತ ಡಾ|| ಚಂದ್ರಶೇಖರ ಕಂಬಾರ ಅವರಿಂದ ಲೋಕಾರ್ಪಣೆಗೊಳ್ಳಲಿವೆ.

error: Content is protected !!