ಕನಾ೯ಟಕ ರಾಜ್ಯ ರೈತ ಸಂಘ (ರಿ) (ರೈತ ಮತ್ತು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಮೂ೯ಲನ ಸಮಿತಿ) ರೈತ ಹಾಗು ಮಾನವ ಹಕ್ಕುಗಳ ದಿನಾಚಾರಣೆಯ ಪ್ರಯುಕ್ತ ಕನಾ೯ಟಕ ರೈತ ರತ್ನ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸತ್ಯನಾರಾಯಣಪುರ ಗ್ರಾಮದ ಡಾ.ಎನ್.ಎಸ್.ವೆಂಕಟರಾಮಾಂಜನೇಯ ಸ್ವಾಮಿ ಕನಾ೯ಟಕ ರೈತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಗತಿಪರ ರೈತರ ಅಭ್ಯುದಯಕ್ಕಾಗಿ ಅವಿರತವಾಗಿ ಶ್ರಮಿಸಿದವರನ್ನು ಪರಿಗಣಿಸಿ ಸಂಘದ ವಾಷಿ೯ಕೋತ್ಸವದ ದಿನದಂದು ಕನಾ೯ಟಕ ರೈತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಕನಾ೯ಟಕ ರೈತ ರತ್ನ ಪ್ರಶಸ್ತಿ ಯನ್ನು ಡಾ.ಎನ್.ಎಸ್.ವೆಂಕಟರಾಮಾಂಜನೇಯ ಸ್ವಾಮಿ ಅವರಿಗೆ ಬೆಂಗಳೂರಿನ ಕನ್ನಡಭವನದಲ್ಲಿ ಇಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು

error: Content is protected !!